ಗುರುವಾರ, ಜುಲೈ 22, 2010

ಮನೋಚೇತನ ಮಾನಸಿಕ ಆರೋಗ್ಯ ಜಾಗೃತಿಯ ತಾಣ

 ಕನ್ನಡಿಗರಲ್ಲಿ ಮಾನಸಿಕ ಆರೋಗ್ಯ ಜಾಗೃತಿಯ ಅರಿವು ಮೂಡಿಸುವುದರ ಜೊತೆಗೆ ಮಾನವನನ್ನು ಕಾಡುತ್ತಿರುವ ಮಾನಸಿಕ ಸಮಸ್ಯೆಗಳ ಪರಿಹಾರಕ್ಕಾಗಿ ತಜ್ಞ ವೈದ್ಯರುಗಳ ಸಲಹೆ , ಸಹಕಾರ ಪಡೆಯಲು ನೆರವಾಗಬೇಕೆಂಬ ಸಾಮಾಜಿಕ ಉದ್ದೇಶದಿಂದ ಈ ತಾಣವನ್ನು ರಚಿಸಲಾಗಿದೆ.
ಖ್ಯಾತ ಮನೋರೋಗ ತಜ್ಞ ಡಾ: ಸಿ.ಆರ್. ಚಂದ್ರಶೇಖರ್ ರವರ ಉಚಿತ ಸೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ