ಗುರುವಾರ, ಏಪ್ರಿಲ್ 22, 2010

ಬೆತ್ತಲೆ ಜಗತ್ತು

 ಬೆತ್ತಲೆ ಜಗತ್ತು ಖ್ಯಾತಿಯ ಪ್ರತಾಪ್ ಸಿಂಹ
ನನ್ನ ಅಚ್ಚು ಮೆಚ್ಚಿನ ಪ್ರತಾಪ್ ಸಿಂಹ ಸಕಲೇಶಪುರ ಸಮೀಪದ ಬಿರಡಹಳ್ಳಿಯವರು. ಹುಟ್ಟಿದ್ದು ಬೇಲೂರು, ಓದಿದ್ದು ಮಂಗಳೂರು, ಇರುವುದು ಬೆಂಗಳೂರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಜೆಸಿ) ಪಡೆದಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅಂಕಣಕಾರ ಹಾಗೂ ಮುಖ್ಯ ುಪಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
ಪುಸ್ತಕಗಳು:
1. ನರೇಂದ್ರ ಮೋದಿ, ಯಾರೂ ತುಳಿದ ಹಾದಿ
2. ಮಹಮದ್ ಅಲಿ ಜಿನ್ನಾ
3. ಇವಯ್ರಾರು ಗೊತ್ತೇನು, ಇವರ ಕಥೆ ಹೇಳಲೇನು?
4. ಬೆತ್ತಲೆ ಜಗತ್ತು ಅಂಕಣ ಬರಹಗಳ ಒಟ್ಟು ಸಂಪುಟಗಳು 10
ಇವಿಷ್ಟು ಇವರ ಬಹರಗಳು ನನ್ನ ಬಳಿ ಸಂಗ್ರವಿದೆ. ನೀವು ಸಹ ಇವರ ಎಲ್ಲಾ ಕೃತಿಗಳನ್ನು ಕೊಂಡು ಓದಿ. ಇವರ ಅಂತರ್ಜಾಲ ವಿಳಾಸ ಮತ್ತು ಇವರ ಕೆಲವು ಇ-ಸಂಕಲನಗಳು ಪಿ.ಡಿ.ಎಫ್ ನಲ್ಲಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ