ಗುರುವಾರ, ಏಪ್ರಿಲ್ 15, 2010

ಕೃಷ್ಣದೇವರಾಯ ಅಂತರ್ಜಾಲ ತಾಣಕ್ಕೆ

ಕೃಷ್ಣದೇವರಾಯ ಅಂತರ್ಜಾಲ ತಾಣಕ್ಕೆ


ವಿಜಯನಗರ ಸಾಮ್ರಾಜ್ಯದ ಶ್ರೀಕ್ರಷ್ಣದೇವರಾಯ ಮಹಾರಾಜ.ತುಳುವ ವಂಶದ ಈ ದೊರೆಯ ಕಾಲವನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ.ಈತನ ಪಟ್ಟಾಭಿಷೇಕದ ಐನೂರನೇ ವರ್ಷಾಚರಣೆ ಈಚೆಗೆ ಹಂಪಿಯಲ್ಲಿ ಅದ್ದೂರಿಯಾಗಿ ಆಚರಿಸಲ್ಪಟ್ಟಿತು. http://krishnadevaraya.in ಅಂತರ್ಜಾಲ ತಾಣವು ಈ ಸಂದರ್ಭದಲ್ಲಿ ಆಸ್ತಿತ್ವಕ್ಕೆ ಬಂದಿದೆ.ಇಲ್ಲಿ ಮಹಾರಾಜನ ಆಡಳಿತದ,ಕಾರ್ಯಕ್ರಮಗಳ ವಿವರಗಳಿವೆ.ಅಂತರ್ಜಾಲತಾಣ ತಾಣವಿನ್ನೂ ಸಂಪೂರ್ಣವಾದ ಹಾಗಿಲ್ಲ.ಹೆಚ್ಚಿನ ಕೊಂಡಿಗಳು ಒಂದು ವಾಕ್ಯಕ್ಕೇ ಸೀಮಿತವಾಗಿದೆ,ವಿವರಗಳನ್ನು ಹೊಂದಿಲ್ಲ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ